deshadoothanews

ಸಿಡಿಲಿಗೆ ಎತ್ತು, ಆಕಳು ಸಾವು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.ಯಲಬುರ್ಗಾ:

ತಾಲೂಕಿನ ಕೋನಸಾಗರ ಗ್ರಾಮದಲ್ಲಿ ರವಿವಾರ ತಡರಾತ್ರಿ ಸಿಡಿಲು ಬಡಿದು ಒಂದು ಎತ್ತು, ಒಂದು ಆಕಳು ಸಾವನ್ನಪ್ಪಿದ ಘಟನೆ ನಡೆದಿದೆ.


ಗ್ರಾಮದ ರೈತ ರಾಮಣ್ಣ ಕೊಳ್ಳಿಗೆ ಸೇರಿದ ಜಾನುವಾರುಗಳಾಗಿವೆ.ಸ್ಥಳೀಯ ಯಲಬುರ್ಗಾ ಪೋಲಿಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಸಿಡಿಲಿಗೆ ಜಾನುವಾರುಗಳು ಮೃತಪಟ್ಟಿವೆ

Leave A Reply

Your email address will not be published.