deshadoothanews

5 ವರ್ಷ ಯಶಸ್ವಿಸೇವೆಯನ್ನು ಪೂರೈಸಿದ ಶ್ರೀಮಾತೋಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಹೊಸಹಳ್ಳಿ

ಡಿ ಡಿ ನ್ಯೂಸ್. ಕೊಪ್ಪಳ

0

ಕಾಯಕವೇ ಕೈಲಾಸವೆಂದು ವಿಶ್ವಕ್ಕೆ ಕಾಯಕ ಸಂದೇಶ ಸಾರಿದ ವಿಶ್ವಗುರು ಶ್ರೀಬಸವೇಶ್ವರ ಜಯಂತಿಯ ಅಂಗವಾಗಿ ನಾವು 2018 ರ ಪ್ರಾರಂಭ ಮಾಡಿದ ನಮ್ಮ ಸಂಸ್ಥೆ ಇಂದು 5ವರ್ಷ ಪೂರೈಸಿದೆ. ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಸೇವೆಯನ್ನು ನೀಡುತ ಗ್ರಾಮೀಣ ಭಾಗದ ಜನರ ಬದುಕನ್ನು ಹಸನಗಿಸಲು ಸಾಕಷ್ಟು ಶ್ರಮವಹಿಸುತಿದೆ, ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಹೀಗಾಗಿ ತಾವುಗಳು ಸದಾ ಸಹಕಾರ, ಮಾರ್ಗದರ್ಶನ, ಸಲಹೆ-ಸೂಚನೆಗಳು ನೀಡುತ್ತಾ ನಮ್ಮ ಸಂಸ್ಥೆಯನ್ನು ಬೆಳೆಸಲು ಸಹಕಾರ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ, ಮಾತನಾಡಿದರು .

ಅವರು ಶ್ರೀಮಾತೋಶ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿ, ಹೊಸಹಳ್ಳಿ ಇದರ 5ನೇ ವಾರ್ಷಿಕೋತ್ಸವದ ಸರಳ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಯಂಕನಗೌಡ ಪಾಟೀಲ್ , ಮಂಜುನಾಥ ಬೆಟಗೇರಿ , ಬೆಳ್ಳೆಪ್ಪ ಡೊಳ್ಳಿನ , ಷಣ್ಮುಖಪ್ಪ ಅಡಿಗಿ ಮಾತನಾಡಿ

ತಮ್ಮೆಲ್ಲರ ಸಹಕಾರದಿಂದ ಸಂಸ್ಥೆಯನ್ನು ಇನ್ನೂ ಎತ್ತರ ಮಟ್ಟಕ್ಕೆ ಬೆಳೆಸುವ ಮಹಾದಾಸೆಗೆ ತಮ್ಮೆಲ್ಲರ ಸಹಕಾರ ಮಾರ್ಗದರ್ಶನ ಇದೆ ಎಂಬ ಆಶೆಭಾವನೆಯೊಂದಿಗೆ ತಮ್ಮ ಸೇವೆಯಲ್ಲಿ ನಿರತನಾಗಿರುತ್ತೇವೆ ಎಂದು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ನಿರ್ದೇಶಕರುಗಳಾದ ಮಾರುತಿ ಸಿಂದೋಗಿ, ನಾಗರಾಜ ಬಹದ್ದೂರಬಂಡಿ, ಹನುಮಂತ ಬಗನಾಳ, ವ್ಯವಸ್ಥಾಪಕ ನವೀ

Leave A Reply

Your email address will not be published.